Tuesday, September 17, 2013

ಕಣ್ಣಿರಾದವಳು...


ಮರೆಯಬೇಕೆಂದರೂ ಮರೆಯಲಾರದವಳು..
ಮರೆಯಬೇಕೆಂದುಕೊಂಡಾಗೆಲ್ಲ ಕಣ್ಣೀರಾದವಳು...
ಮನದ ಹೊಲದಲಿ ಪ್ರೀತಿಯ ಆಸೆ ಬಿತ್ತವಳು...
ಮಳೆಯ ಕಾಯುವಿಕೆಯಲ್ಲಿ ಹೃದಯವೇ ಬರಡಾಗಲು...
ಮಸಣವಾಗಿದೆ ಭುವಿಯು.
ಮಳೆಯ ಹೊಸಗನಸು ಬರುವುದೆಂದೋ....... !!!??

--------ರಘುರಾಮ್ ಜೋಶಿ

No comments:

Post a Comment

Share ur feelings with me here