Saturday, June 30, 2012

ಹೃದಯದ ಕರೆ....


                        
-------->>>>>>>>(ಪರಮಾತ್ಮ ಚಿತ್ರದ ಜಯಂತ್ ಕಾಯ್ಕಿಣಿಯವರ
"ಹೆಸರು ಪೂರ್ತಿ ಹೇಳದೆ..... ತುಟಿಯ ಕಚ್ಚೀಕೊಳ್ಳಲೇ...."
ಹಾಡಿನ   Tuneಗೆ "ಬದಲಾದ ಸಾಹಿತ್ಯದಲ್ಲಿ"....)




------------------------------------                          








-------->>>>>>>>(ಪರಮಾತ್ಮ ಚಿತ್ರದ ಜಯಂತ್ ಕಾಯ್ಕಿಣಿಯವರ
"ಹೆಸರು ಪೂರ್ತಿ ಹೇಳದೆ..... ತುಟಿಯ ಕಚ್ಚೀಕೊಳ್ಳಲೇ...."
ಹಾಡಿನ   Tuneಗೆ "ಬದಲಾದ ಸಾಹಿತ್ಯದಲ್ಲಿ"....)


------------------------------------
ಕನಸ ಬುತ್ತಿ ಬಾಡಲು...
ಕವಿತೆ ಕಥೆಯೇ ಆಗಲು...
ಮನಸು ಏಲ್ಲೋ ನೋಯಲು....
ಹನಿಯು ರೆಪ್ಪೆ ಸೇರಲು...
ಬಂದೆ ನೀನೂ ಹೇಗೆಯೋ
          ಕರೆಯದೇನೆ...
ಹೃದಯದ ಬಾಗಿಲ ಒಡೆದು
         ನೆಲೆಸಿದೆ ನನ್ನಲ್ಲೇ....
ಬಾಳಿನ ದೇವತೆ ನೀನು...
      ಪೂಜಿಸಲೇನೆ ನಾ..... ||

ಮನಸಿನ ತೊಯ್ದಾಟದಿ, ಕನಸಿನ ಚೂರೆಂಟಲಿ
    ನನ್ನ ಬೆನ್ನು ನೋಡಿ ನಗಲು...
ನಗು ಎಂದೆಯೋ ನೀ ಕೈಯ ಹಿಡಿದು...

ಬೆಳಕು ಬಂದು ನಿಂತಿದೆ
      ದಾರಿ ನೂರೆಂಟಾಗಿದೆ...
ಚಿಗುರು ಒಡೆಯೋ ಹಾಗಿದೆ
      ಗಗನ ಮುಟ್ಟೋ ಆಸೆಯೇ....
ಕಾಣದಂಥ ಮಾಯೆಯು
      ನಕ್ಕು ಬಿಡಲೆ......

ನಿನ್ನ ಮೊಗದ ನಗೂವಿಂದಲೆ
ಕನಸ ಗಂಟೂ ಬಿಚ್ಚಿದೆ
ಮರಿ ಹಕ್ಕಿ ರೆಕ್ಕೆ ಬಡಿದು
          ಹೊರಟಾಗಿದೆ.....
ನಾ ನಿನಗಾಗಿಯೇ......

ಬಯಕೆ ಏಕೋ ಹೆಚ್ಚಿದೆ..
ಬಯಕೆ ಏಕೋ ಬದುಕಿದೆ..
ನಗುವ ಹುಚ್ಚು ಹೆಚ್ಚಿದೆ.

ನೋವೇ ಅಳುವಾ ಹಾಗಿದೆ
    ಒಮ್ಮೆ ಚಿವುಟೀ ನೋಡಲೇ...

ನಿನ್ನ ಹೃದಯ ಕರೆದಂತಿದೆ...
        ಉಳಿದುಕೊಳಲೇ...

----------------------------- ರಘುರಾಮ್ ಜೋಶಿ----------

4 comments:

  1. ಚೆನ್ನಾಗಿದೆ.... ಮುಂದು ವರೆಸಿ..... ಜೈ ಹೋ !

    ReplyDelete
  2. ಧನ್ಯೊಸ್ಮಿ.... ಖಂಡಿತವಾಗಿಯೂ ಮುಂದುವರೆಸುತ್ತೇನೆ

    ReplyDelete

Share ur feelings with me here